Saturday, October 24, 2009

ಸಹಜ

ಸಹಜ

"ನೆರೆರಾಜ್ಯದಲಿ ನಾಯೊಂದು ನೆರೆಯಿಂದನಾಥವಾದ ಕೊತ್ತಿಕೂಸಿಗೆ
ಹಾಲೂಣಿಸಿತಂತೆ. ಇದು ದೈವಲೀಲೆ, ಆ ಕರುಣಾಕರನ ಕುರುಹು!"
ಈ ಕತೆಯ ಕೇಳಿ, ನೆರೆ ತಂದು, ಜನ ದನ ಜೀವಿಗಳನೆಲ್ಲ ಕೊಂದು,
ನಿರ್ಗತಿಕರನ್ನಾಗಿಸಿದ ನಿಷ್ಕರುಣಿಯಿಂದ ಮುಖ ತಿರುಗಿಸಿದ ಓಮಾರ.

Please right click on the image below and select 'open in a new window' to view bigger.



No comments: