To read in kannaDa please download and install Baraha 8.0 on your machine!
My Blog in Kannada. The transliteration provided by Blogger is completely inadequate.
ಹೂವಿನ ಸೌಂದರ್ಯವನ್ನು ಆಸ್ವಾದಿಸುವ ಹಾಗು ಅದರ ಹಿಂದಿರುವ ನವಿರಾದ ಭಾವನೆಗಳನ್ನು ಅರಿಯುವವರಿಗೆ ಮಾತ್ರ ಹೂವು ನೀಡಬೇಕೆಂದು ಜನ ಅರಿತರೆ, ಯಾವ ರಾಜಕಾರಣಿಗೂ ಒಂದು ಹೂವೂ ಸಿಗುವುದಿಲ್ಲಾ!! ಆದರೆ ಅಂಧ ಅನುಯಾಯಿಗಳನ್ನು ಅವರ ಕರ್ಮಕ್ಕೆ ಬಿಡುವುದೇ ಲೇಸು..ಅಲ್ವಾ? ಇದನ್ನು ಓದಿದ ನನ್ನ ಸ್ನೇಹಿತರು ನನ್ಗೆ ಹೂವು ನೀಡುವುದನ್ನು ನಿಲ್ಲಿಸದಿದ್ದರೇ ಸಾಕು!! ಹೂವು ನನಗೆ ಅತ್ಯಂತ ಅಮೂಲ್ಯ ಉಡೂಗೋರೆ!
4 comments:
Tumba arthapurna vagide :)
ನಮ್ಮ ಮಾನ್ಯ ಮುಖ್ಯ ಮಂತ್ರಿಗಳು ತಮಗೆ ಹೂ ಗುಚ್ಚವಾಗಲಿ ಅಥವಾ ಹೂವಿನ ಹಾರವಾಗಲಿ ನೀಡಕೂಡದೆಂದೂ ಅದರಿಂದ ಸುಮ್ಮನೆ ದುಡ್ಡು ಹಾಳೆಂದು ಘೋಷಿಸಿದ್ದಾರೆ...ಇದು ಬರಿ ಸೋಗಾಗದಿರಲಿ!!
ಸಂತೋಷ ಅಖಿಲ.
ನಂದಿನಿ, ನಿನ್ನ ಆಸೆ ಈಡೇರಲಿ! :)
ಹೂಗುಚ್ಛಗಳನ್ನು ಕೊಡುವ ಪರಿಪಾಟವನ್ನು ನಿಲ್ಲಿಸುವುದು ಹೇಗೆ?
ಹೂವಿನ ಸೌಂದರ್ಯವನ್ನು ಆಸ್ವಾದಿಸುವ ಹಾಗು ಅದರ ಹಿಂದಿರುವ ನವಿರಾದ ಭಾವನೆಗಳನ್ನು ಅರಿಯುವವರಿಗೆ ಮಾತ್ರ ಹೂವು ನೀಡಬೇಕೆಂದು ಜನ ಅರಿತರೆ, ಯಾವ ರಾಜಕಾರಣಿಗೂ ಒಂದು ಹೂವೂ ಸಿಗುವುದಿಲ್ಲಾ!! ಆದರೆ ಅಂಧ ಅನುಯಾಯಿಗಳನ್ನು ಅವರ ಕರ್ಮಕ್ಕೆ ಬಿಡುವುದೇ ಲೇಸು..ಅಲ್ವಾ? ಇದನ್ನು ಓದಿದ ನನ್ನ ಸ್ನೇಹಿತರು ನನ್ಗೆ ಹೂವು ನೀಡುವುದನ್ನು ನಿಲ್ಲಿಸದಿದ್ದರೇ ಸಾಕು!! ಹೂವು ನನಗೆ ಅತ್ಯಂತ ಅಮೂಲ್ಯ ಉಡೂಗೋರೆ!
Post a Comment